ಆಳಂದದಲ್ಲಿ ಸದ್ಗುರು ರೇವಣಸಿದ್ಧ ಶಿವಶರಣರ ಶಿಲಾ ಮೂರ್ತಿಯ ಮೆರವಣಿಗೆಯು ಅದ್ದೂರಿಯಾಗಿ ಜರುಗಿತು
ಆಳಂದದ ಶರಣಮಂಟಪದಲ್ಲಿ ಸದ್ಗುರು ರೇವಣಸಿದ್ಧ ಶಿವಶರಣರ ಅಮೃತ ಮಹೋತ್ಸವದಲ್ಲಿ ಗುಳೆದಗುಡ್ಡದ ಬಸವರಾಜ ಪಟ್ಟದೇವರು ಮಾತನಾಡಿದರು. ಚೆನ್ನಬಸವ ಪಟ್ಟದೇವರು ಅಭಿನವ ರೇವಣಸಿದ್ದ ಸ್ವಾಮೀಜಿ ಉಪಸ್ಥಿತರಿದ್ದರು
ಆಳಂದದಲ್ಲಿ ಸದ್ಗುರು ರೇವಣಸಿದ್ಧ ಶಿವಶರಣರ ಶಿಲಾ ಮೂರ್ತಿಯ ಮೆರವಣಿಗೆಯು ಅದ್ದೂರಿಯಾಗಿ ಜರುಗಿತು