ವಿಶ್ವರಾಜ ಪಾಟೀಲ ರಚಿಸಿ, ನಿರ್ದೇಶಿಸಿದ ಈ ನಾಟಕದಲ್ಲಿ ಸಮೀರ ಸುಬೇದಾರ ಅಭಿನಯಿಸಿದರು. ಪ್ರದರ್ಶನವನ್ನು ಹಿರಿಯ ಲೇಖಕ ಸಿದ್ಧರಾಮ ಹೊನ್ಕಲ್ ಉದ್ಘಾಟಿಸಿದರು. ಸೇಡಂನ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಮತ್ತು ಡಾ.ಚಂದ್ರಕಲಾ ಬಿದರಿ ಅತಿಥಿಗಳಾಗಿದ್ದರು. ಡಾ.ಲಿಂಗರಾಜ ಶಾಸ್ತಿç, ಎಚ್.ಎಸ್.ಬಸವಪ್ರಭು, ಮಿಲಿಂದ ಮಡಕಿ, ಶರಣಬಸವ ಜಂಗಮಶೆಟ್ಟಿ, ಚಿನ್ನಮ್ಮ ಕಮರಡಗಿ, ಡಾ.ಶ್ರೀಶೈಲ ಬಿರಾದಾರ, ಶರಣಬಸಪ್ಪ ಹಾಗರಗಿ ಇದ್ದರು.