ಎಸಿಪಿಗಳಾದ ದೀಪನ್ ಎಂ.ಎನ್, ಗಿರೀಶ್ ಎಸ್.ಬಿ, ಗಂಗಾಧರ ಮಠಪತಿ, ಪೊಲೀಸ್ ಇನ್ಸ್ಪೆಕ್ಟರ್ಗಳಾದ ಅರುಣ ಮುರಗುಂಡಿ, ರಾಜಶೇಖರ ಹಳಗೋದಿ, ಚಂದ್ರಶೇಖರ ತಿಗಡಿ, ಶಕೀಲ್ ಅಂಗಡಿ ಹಾಗೂ ಪಿಎಸ್ಐಗಳು, ಎಎಸ್ಐಗಳು, ಕಾನ್ಸ್ಟೆಬಲ್ಗಳು ಹಾಗೂ ನಗರ ಸಶಸ್ತ್ರ ಮೀಸಲು ಪಡೆ, ಸಿಸಿಬಿ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.