ಮಂಗಳವಾರ, 30 ಡಿಸೆಂಬರ್ 2025
×
ADVERTISEMENT
ADVERTISEMENT

ಕೊನೆಗೂ ಸಿದ್ದನೂರು ಕಾಲುವೆಗೆ ಹರಿದ ನೀರು

12 ವರ್ಷದ ನಂತರ ಕಾಲುವೆ ನೀರು ಬಿಡುಗಡೆ: ರೈತರ ಮುಖದಲ್ಲಿ ಸಂತಸ
Published : 30 ಡಿಸೆಂಬರ್ 2025, 7:38 IST
Last Updated : 30 ಡಿಸೆಂಬರ್ 2025, 7:38 IST
ಫಾಲೋ ಮಾಡಿ
Comments
ರಮೇಶ್ ಆರ್ ಶೆಟ್ಟಿ
ರಮೇಶ್ ಆರ್ ಶೆಟ್ಟಿ
  ಶ್ರೀಮಂತ ಬಿರಾದಾರ
  ಶ್ರೀಮಂತ ಬಿರಾದಾರ
 ಮೈಬೂಬ್ ಸಾಬ್ ನದಾಫ್
 ಮೈಬೂಬ್ ಸಾಬ್ ನದಾಫ್
ಸೊನ್ನ ಭೀಮಾನದಿ ಏತ ನೀರಾವರಿ ಯೋಜನೆಯಿಂದ ಬಳುಂಡಗಿ ಏತ ನೀರಾವರಿ ಕಾಲುವೆಯಿಂದ 32 ಹಾಗೂ ಅಳ್ಳಗಿ (ಬಿ) ಏತ ನೀರಾವರಿ 11 ಗ್ರಾಮಗಳ ಜಮೀನುಗಳಿಗೆ ಕಾಲುವೆಗಳ ಮುಖಾಂತರ ಬೇಸಿಗೆ ಅವಧಿಯಲ್ಲಿ ನೀರು ಹರಿಸುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
ರಮೇಶ್ ಆರ್.ಶೆಟ್ಟಿ ,ಸಂಚಾಲಕ ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘ
ಭೀಮಾ ಕಾಲುವೆಗೆ 2026 ಏಪ್ರಿಲ್‌ವರೆಗೆ ನೀರು ಹರಿಸಬೇಕು. ಒಂದು ವಾರದಲ್ಲಿ ಹೂಳು ತುಂಬಿದ ಕಾಲುವೆಯನ್ನು ಸ್ವಚ್ಛಗೊಳಿಸಬೇಕು.
ಶ್ರೀಮಂತ ಬಿರಾದಾರ , ಅಧ್ಯಕ್ಷ ಕರ್ನಾಟಕ ಪ್ರಾಂತ ರೈತ ಸಂಘ
ನಮ್ಮ ಗ್ರಾಮದ ಕಾಲುವೆಗೆ ಅಧಿಕಾರಿಗಳು ನೀರು ಹರಿಸಿದ್ದರಿಂದ ರೈತರಿಗೆ ಹಿಂಗಾರು ಹಂಗಾಮಿನ ಬೆಳೆಗಳಿಗೆ ಮತ್ತು ಜಾನುವಾರಗಳಿಗೂ ಅನುಕೂಲವಾಗಿದೆ.
ಮೈಬೂಬ್ ಸಾಬ್ ನದಾಫ್ ಸಿದ್ದನೂರು, ಗ್ರಾಮದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT