ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT
ADVERTISEMENT

ಚಿಂಚೋಳಿ: ಮಳೆ ಕೊರತೆ ಮಧ್ಯೆಯೂ 78 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ

ಬಿತ್ತನೆ: 78 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ
Published : 5 ಜುಲೈ 2023, 6:25 IST
Last Updated : 5 ಜುಲೈ 2023, 6:25 IST
ಫಾಲೋ ಮಾಡಿ
Comments
ವೀರಶೆಟ್ಟಿ ರಾಠೋಡ್ ಕೃಷಿ ಸಹಾಯಕ ನಿರ್ದೆಶಕರು
ವೀರಶೆಟ್ಟಿ ರಾಠೋಡ್ ಕೃಷಿ ಸಹಾಯಕ ನಿರ್ದೆಶಕರು
ಚಿಂಚೋಳಿ ತಾಲ್ಲೂಕು ಕಲಭಾವಿ ತಾಂಡಾದ ಜಮೀನಿನಲ್ಲಿ ಹೆಸರು ಮತ್ತು ತೊಗರಿ ಬೆಳೆಯಲ್ಲಿ ತೇವಾಂಶ ರಕ್ಷಣೆ ಮತ್ತು ಕಳೆ ನಿಯಂತ್ರಕ್ಕಾಗಿ ಎಡೆ ಹೊಡೆಯುತ್ತಿರುವ ರೈತರು
ಚಿಂಚೋಳಿ ತಾಲ್ಲೂಕು ಕಲಭಾವಿ ತಾಂಡಾದ ಜಮೀನಿನಲ್ಲಿ ಹೆಸರು ಮತ್ತು ತೊಗರಿ ಬೆಳೆಯಲ್ಲಿ ತೇವಾಂಶ ರಕ್ಷಣೆ ಮತ್ತು ಕಳೆ ನಿಯಂತ್ರಕ್ಕಾಗಿ ಎಡೆ ಹೊಡೆಯುತ್ತಿರುವ ರೈತರು
ಜೂನ್ ಎರಡನೇ ವಾರದಲ್ಲಿ ಬಿತ್ತನೆ ಮಾಡಿದ್ದು ಈಗ ಬೆಳವಣಿಗೆ ಹಂತದಲ್ಲಿದೆ. ತೇವಾಂಶ ನಿರ್ವಹಣೆ ಮತ್ತು ಕಳೆ ನಿಯಂತ್ರಣಕ್ಕೆ ಎಡೆ ಹೊಡೆಯುತ್ತಿದ್ದೇವೆ.
- ಗೋಪಾಲ ಜಾಧವ , ರೈತ ಕಲಭಾವಿ ತಾಂಡಾ
ರೈತರು ತಮ್ಮ ಹೊಲದಲ್ಲಿ ಬಿತ್ತಿದ ಬೆಳೆಗಳಿಗೆ ವಿಮೆ ನೋಂದಾಯಿಸಲು ಜುಲೈ 31 ಕೊನೆಯ ದಿನವಾಗಿದೆ. ಹವಾಮಾನದಲ್ಲಿ ಏರುಪೇರಾಗುತ್ತಿರುವುದರಿಂದ ವಿಮೆ ಮಾಡಿಸುವುದು ಸೂಕ್ತ
-ವೀರಶೆಟ್ಟಿ ರಾಠೋಡ್, ಕೃಷಿ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT