ಎಂಜನೀಯರ್ ಮಹ್ಮದ ಇಬ್ರಾಹಿಂ, ರಾಜ್ಯ ಸರ್ಕಾರಿ ನೌಕರ ಸಂಘದ ಚಿತ್ತಾಪುರ ಘಟಕದ ಅಧ್ಯಕ್ಷ ಬಸವರಾಜ ಬಳೂಂಡಗಿ, ನಿರ್ದೇಶಕ ಎಂ.ಬಿ. ಪಾಟೀಲ, ಪಾಲಿಕೆ ಮಾಜಿ ಸದಸ್ಯ ಉಮೇಶ ಶೆಟ್ಟಿ,ಭಾಗ್ಯಲಕ್ಷ್ಮಿ ಎನ್. ರೆಡ್ಡಿ, ಸಲಹೆಗಾರ ಬಾಬುರಾವ ಕುಲಕರ್ಣಿ, ಭೀಮಾಶಂಕರ ಬಿರಾಳ, ಜಾಕೀರ್ ಹುಸೇನ ಕುಪನೂರ, ವೆಂಕಟರೆಡ್ಡಿ ಕರೆಡ್ಡಿ, ನಾಗೇಂದ್ರರಾವ ಮುಚ್ಚಟ್ಟಿ, ಅನಿತಾ ರೆಡ್ಡಿ, ಧೇನು ರಾಠೋಡ ಬೆಳಮಗಿ, ವಿಶಾಲಾಕ್ಷಿ ಮಾಯಣ್ಣನವರ ಇದ್ದರು.