ಕಾಲೇಜಿನಲ್ಲಿರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸುವುದರೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಕಾಲೇಜಿಗೆ ಕಾಯಂ ಹುದ್ದೆಗಳ ಭರ್ತಿಯ ಅವಶ್ಯವಿದೆಪಂಡಿತರಾವ ಪಾಟೀಲ ಪ್ರಾಚಾರ್ಯ ಸರ್ಕಾರಿ ಪಿಯು ಕಾಲೇಜು ಸೇಡಂ
ನಮ್ಮ ಕಾಲೇಜಿನಲ್ಲಿ ಉತ್ತಮ ಅನುಭವವುಳ್ಳ ಉಪನ್ಯಾಸಕ ಬಳಗವಿದ್ದು ಸಮರ್ಪಕ ಆಡಳಿತಾತ್ಮಕ ನಿರ್ವಹಣೆ ಮಾಡುವ ಅವಶ್ಯಕತೆ ಇದೆಸೌಮ್ಯ ವಿದ್ಯಾರ್ಥಿನಿ
ಕಾಲೇಜಿನ ಪ್ರಯೋಗಾಲಯದಲ್ಲಿ ವಿವಿಧ ಸಾಮಾಗ್ರಿಗಳ ಕೊರತೆಯಿದೆ. ಸಲಕರಣೆಗಳ ಪ್ರಯೋಗಾಲಯಕ್ಕೆ ಆದ್ಯತೆ ಸಿಗಬೇಕು.ವಿಶ್ವರಾಜ ವಿದ್ಯಾರ್ಥಿ
ಕಾಲೇಜು ಪಟ್ಟಣದಲ್ಲಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಾರೆ. ವಿದ್ಯಾರ್ಥಿಗಳ ಶೌಚಾಲಯ ಮತ್ತು ನೀರಿನ ಕಡೆಗೆ ಗಮನ ಕೊಡಬೇಕು.ನಾಗರಾಜ ಹಾಬಾಳ ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.