ಗುರುವಾರ, 8 ಜನವರಿ 2026
×
ADVERTISEMENT
ADVERTISEMENT

ಬಸ್ ಚಾಲಕರಿಗೆ ದುಃಸ್ವಪ್ನವಾದ ಅವೈಜ್ಞಾನಿಕ ಮ್ಯಾನ್ ಹೋಲ್: ಸಂಚಾರಕ್ಕೆ ಸಂಚಕಾರ

ವಿಜಯಕುಮಾರ ಎಸ್.ಕಲ್ಲಾ
Published : 7 ಜನವರಿ 2026, 8:29 IST
Last Updated : 7 ಜನವರಿ 2026, 8:29 IST
ಫಾಲೋ ಮಾಡಿ
Comments
ರಸ್ತೆ ಮಧ್ಯದಲ್ಲಿ ಅವೈಜ್ಞಾನಿಕ ಮ್ಯಾನ್​ಹೋಲ್‌ ನಿರ್ಮಾಣದ ಸಮಸ್ಯೆಯನ್ನು ಸರಿಪಡಿಸಬೇಕಾದ ಕೆಕೆಆರ್‌ಟಿಸಿ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಕೂಡಲೇ ಮ್ಯಾನ್​ಹೋಲ್‌ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು
ಭೀಮಾಶಂಕರ ಬಿಲ್ಲಾಡ ಅಧ್ಯಕ್ಷ ಜಯ ಕರ್ನಾಟಕ ಸಂಘಟನೆ ಜೇವರ್ಗಿ
ಜೇವರ್ಗಿ ಬಸ್ ಘಟಕಕ್ಕೆ ಇತ್ತೀಚೆಗೆ ವರ್ಗವಾಗಿ ಬಂದಿದ್ದು ಅವೈಜ್ಞಾನಿಕ ಮ್ಯಾನ್​ಹೋಲ್‌ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು
ಕೃಷ್ಣ ಪವಾರ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT