ಮಹದಾಯಿ ನದಿ ತಿರುವು ಯೋಜನೆ ಕಾಮಗಾರಿ (24/12/17ರ ಚಿತ್ರ)
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆಂತರಿಕ ಸಮಿತಿ ಸದಸ್ಯರು ಜೂನ್ 4ರಂದು ಕೆಆರ್ಎಸ್ ಜಲಾಶಯಕ್ಕೆ ಭೇಟಿ ನೀಡಿದ್ದರು (ಚಿತ್ರ: ಪ್ರಜಾವಾಣಿ ಸಂಗ್ರಹ)
ರಾಯಬಾಗ ತಾಲ್ಲೂಕಿನ ಸಿದ್ದಾಪೂರ ಗ್ರಾಮದ ಬಳಿ ಈಗ ಕೃಷ್ಣಾ ನದಿ ಹೀಗೆ ಕಾಣುತ್ತದೆ
ಹಳೇಬೀಡು–ಮಾದಿಹಳ್ಳಿ ಏತ ನೀರಾವರಿ ಯೋಜನೆ ಮೂಲಕ ನಾಲೆಗೆ ಹರಿಯುತ್ತಿರುವ ನೀರು.