ಭಾನುವಾರ, 22 ಫೆಬ್ರುವರಿ 2026
×
ADVERTISEMENT
ADVERTISEMENT

ಕಲ್ಲಂಗಡಿ ಬಂಪರ್ ಇಳುವರಿ: ಭರಪೂರ ಆದಾಯ

ಕಲ್ಲಂಗಡಿ ಬೆಳೆಯ ಸುತ್ತಲೂ ಬೇಲಿಯಂತೆ ಬೆಳೆಸಿದ ಸಾಸಿವೆ ವರದಾನ
Published : 22 ಫೆಬ್ರುವರಿ 2026, 0:21 IST
Last Updated : 22 ಫೆಬ್ರುವರಿ 2026, 0:21 IST
ಫಾಲೋ ಮಾಡಿ
Comments
ದೇಗಲಮಡಿ ಗ್ರಾಮದಲ್ಲಿ ತೋಟಗಾರಿಕಾ ಬೆಳೆಗಾರರು ಹೆಚ್ಚಾಗಿದ್ದಾರೆ. ಪ್ರಸಕ್ತ ವರ್ಷ ಸಿದ್ದು ಮಗಿ ಅವರ ತೋಟದಲ್ಲಿ ಕಲ್ಲಂಗಡಿ ಅಧಿಕ ಇಳುವರಿ ಬಂದಿದೆ. ಇದಕ್ಕೆ ಅವರ ನಿರಂತರ ಪರಿಶ್ರಮ ಕಾರಣ
- ಸಂಗಪ್ಪ ಭೈರ್, ಕಲ್ಲಂಗಡಿ ಬೆಳೆಗಾರರು ದೇಗಲಮಡಿ
ಕಲ್ಲಂಗಡಿ ಎಕರೆಗೆ 20 ರಿಂದ 25 ಟನ್ ಇಳುವರಿ ಲಭಿಸುತ್ತದೆ. ಗೊಬ್ಬರ ಹಾಕಿ ಚನ್ನಾಗಿ ನಿರ್ವಹಣೆ ಮಾಡಿದರೆ ಎಕರೆಗೆ ಗರಿಷ್ಠ 40 ಟನ್ ಇಳುವರಿಯು ಬಂದಿದೆ. ದೇಗಲಮಡಿ ರೈತ 30 ಟನ್ ಇಳುವರಿ ಪಡೆದಿದ್ದು ಪ್ರಸಕ್ತ ವರ್ಷ ಗಮನಾರ್ಹ ಸಾಧನೆ
- ಸಂತೋಷಕುಮಾರ ಇನಾಂದಾರ, ಜಂಟಿ ನಿರ್ದೆಶಕರು ತೋಟಗಾರಿಕಾ ಇಲಾಖೆ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT