ನಾಲ್ಕು ಮಂಗಗಳ ಮೃತದೇಹ ಪತ್ತೆ: ತಳಕಳಲೆ ಸಮೀಪದ ಕೆಪಿಸಿ ಗೆಟ್ ಬಳಿ ಎರಡು ಸತ್ತ ಮಂಗಗಳು ಪತ್ತೆಯಾಗಿರುವುದು ಅಲ್ಲಿನ ಸಿಬ್ಬಂದಿಗಳ ಆತಂಕಕ್ಕೆ ಕಾರಣವಾಗಿದೆ. ಶರಾವತಿ ಕಣಿವೆ ಯೋಜನೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಹೊಸನಗರ ತಾಲ್ಲೂಕಕಿನಲ್ಲೂ ಎರಡು ಸತ್ತ ಮಂಗಗಗಳು ಪತ್ತೆಯಾಗಿವೆ.