ಮಡಿಕೇರಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಸಿಪಿಐ ಅನೂಪ್ ಮಾದಪ್ಪ, ಭಾಗಮಂಡಲ ಪೊಲೀಸ್ ಠಾಣೆಯ ಪಿಎಸ್ಐ ಪ್ರಿಯಾಂಕಾ, ಸಿಬ್ಬಂದಿ ಬೆಳ್ಳಿಯಪ್ಪ, ಎಚ್.ಸಿ.ಇಬ್ರಾಹಿಂ, ಬಿ.ಸಿ.ಮಹೇಶ್, ಯಲ್ಲಾಲಿಂಗ ಶೇಗುಣಸಿ, ಮಹದೇವಸ್ವಾಮಿ, ಪುನೀತ್ ಕುಮಾರ್, ಸುರೇಶ್ ಕುಮಾರ್ ತಂಡದಲ್ಲಿದ್ದರು.