‘ಏಳು ಪವಿತ್ರ ಜೀವನದಿಗಳಲ್ಲಿ ಕಾವೇರಿಯೂ ಒಂದು. ನಮ್ಮ ಜಾಥಾದಿಂದ ನದಿಯ ಬಗ್ಗೆ ಧರ್ಮ ಪ್ರಜ್ಞೆ ಜಾಗೃತಿ ಆಗಲಿದೆ’ ಎಂದು ನಾಚಪ್ಪ ನುಡಿದರು. ಕಲಿಯಂಡ ಪ್ರಕಾಶ್, ಪುಲ್ಲೆರ ಕಾಳಪ್ಪ, ಕಾಟುಮಣಿಯಂಡ ಉಮೇಶ್, ಅರೆಯಡ ಗಿರೀಶ್, ಬೊಪ್ಪಂಡ ಬೊಳ್ಳಮ್ಮ, ಮಂದಪಂಡ ಮನೋಜ್, ಬೇಪಡಿಯಂಡ ಬಿದ್ದಪ್ಪ, ನಂದಿನೆರವಂಡ ವಿಜು, ಅಪ್ಪಚ್ಚಿರ ರಮ್ಮಿ ನಾಣಯ್ಯ, ಪಟ್ಟಮಾಡ ಕುಶ, ಅಳಮಂಡ ಜೈ ಹಾಜರಿದ್ದರು.