ಸುರೇಶ್ ಅವರ ಮನೆಯ ಹಿಂಭಾಗ ಕುಸಿಯುವ ಹಂತದಲ್ಲಿರುವ ತಡೆಗೋಡೆಯನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ಇದರೊಂದಿಗೆ ಮನೆ ಹಾನಿಗೊಂಡಿರುವ ಶೋಭಾ ರಾಜು, ಬರೆ ಕುಸಿದು ನಷ್ಟ ಸಂಭವಿಸಿರುವ ನವೀನ, ತಡೆಗೋಡೆ ಕುಸಿಯುವ ಭೀತಿಯಲ್ಲಿರುವ ರಾಜು ತಂಗಮಣಿ, ಸಗಾಯ್ರಾಜು, ಚಂದ್ರ ಅವರ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.