ಟ್ರಸ್ಟ್ನ ನಿರ್ದೇಶಕ ಬೊಳ್ಳೇರ ಪೃಥ್ವಿ ಪೂಣಚ್ಚ ಮಾತನಾಡಿ, ‘ಕಾರ್ಯಕ್ರಮದಲ್ಲಿ ಕೊಡವರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಐನ್ಮನೆ, ಮಂದ್, ಪತ್ತಾಯ, ಕೈಮಡ ಮೊದಲಾದ ಕೊಡವರ ಪ್ರಮುಖ ಅಸ್ಮಿತೆಗಳನ್ನು ಒಳಗೊಂಡ ಮಾದರಿ ಗ್ರಾಮವನ್ನು ರಚಿಸಿ, ಇಂದಿನ ಯುವ ತಲೆಮಾರಿಗೆ ಕೊಡವ ಸಂಸ್ಕೃತಿ ಕುರಿತು ಅರಿವು ಮೂಡಿಸಲಾಗುವುದು’ ಎಂದರು.