ಪ್ರತಿಭಟನೆಯಲ್ಲಿ ಪಕ್ಷದ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ಇಸಾಕ್ ಖಾನ್, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎ.ಜಿ. ವಿಜಯ್, ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎಸ್. ನಾಗರಾಜ್, ಮಹಿಳಾ ಘಟಕದ ಕ್ಷೇತ್ರ ಸಮಿತಿ ಅಧ್ಯಕ್ಷೆ ಎಂ.ಎ. ರುಬಿನಾ, ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ, ಪ್ರಮುಖರಾದ ಜಲಾ ಹೂವಯ್ಯ, ಭರತ್ ಭೀಮಯ್ಯ, ಮಂದಣ್ಣ, ಸ್ವಾಗತ್ ಗೌಡ, ಆದರ್ಶ, ಅಜಿತ್, ವಿನಯ್, ಸಂಭ್ರಮ್ ಇದ್ದರು.