ಮಂಗಳವಾರ, 24 ಫೆಬ್ರುವರಿ 2026
×
ADVERTISEMENT

ಶಾಸನ ಸಭೆಗಳಲ್ಲಿ ಕೊಡವರಿಗೆ ಪ‍್ರತ್ಯೇಕ ಪ್ರಾತಿನಿಧ್ಯ ಕೊಡಿ: ನಾಚಪ್ಪ

Published : 22 ಆಗಸ್ಟ್ 2025, 4:40 IST
Last Updated : 22 ಆಗಸ್ಟ್ 2025, 4:40 IST
ADVERTISEMENT
ಫಾಲೋ ಮಾಡಿ
Comments
ದಿನ ಕಳೆದಂತೆ ಹೆಚ್ಚಾದ ನಗರೀಕರಣ 
2018 ಮತ್ತು 2019ರಲ್ಲಿ ಭೀಕರ ಪ್ರಾಕೃತಿಕ ವಿಕೋಪ ಸಂಭವಿಸಿದ ಹೊರತಾಗಿಯೂ ಕೊಡಗಿನಲ್ಲಿ ಹೊರಗಿನ ಬಂಡವಾಳ ಷಾಹಿಗಳು ಭೂಮಿ ಖರೀದಿಸಿ ಅದನ್ನು ಪರಿವರ್ತನೆ ಮಾಡಿ ರೆಸಾರ್ಟ್‌ಗಳನ್ನು ಬಡಾವಣೆಗಳನ್ನು ನಿರ್ಮಿಸುತ್ತಿದ್ದಾರೆ. ನಗರೀಕರಣವೂ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಇವುಗಳೆಲ್ಲವೂ ಈ ನೆಲಕ್ಕೆ ಭಾರಿ ಬೆದರಿಕೆಗಳೆನಿಸಿದ್ದು ಆದಿಮಸಂಜಾತ ಕೊಡವರಿಗೆ ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯೊಂದಿಗೆ ಸ್ವಯಂ ಆಡಳಿತ ಮತ್ತು ಆಂತರಿಕ ಸ್ವಯಂನಿರ್ಣಯದ ಹಕ್ಕನ್ನು ಖಾತರಿಪಡಿಸುವುದರಿಂದ ಈ ರೀತಿಯ ಅನಾಹುತಗಳನ್ನು ತಡೆಯಲು ಸಾಧ್ಯ ಎಂದು ಎನ್.ಯು.ನಾಚಪ್ಪ ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT