ಪಾಲಂಗಾಲ ಸಮೀಪದ ಲೈನ್ಮನೆ ನಿವಾಸಿ ಜೇನುಕುರುಬರ ರಮೇಶ್ ಕೊಲೆಯಾದ ವ್ಯಕ್ತಿ. ಈತನನ್ನು ಮೂಲತಃ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕು ಬಾವಲಿ ನಿವಾಸಿಗಳಾದ ಜೇನುಕುರುಬರ ಲೋಕೇಶ, ಕೃಷ್ಣ, ಕುಟ್ಟದ ನಾತಂಗಾಲ ಗ್ರಾಮದ ಹರೀಶ ಹಾಗೂ ಕಾನೂನಿನ ಜೊತೆಗೆ ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ ಮೇ 24ರಂದು ಕೊಲೆ ಮಾಡಿದ್ದರು.