‘ದೇವೇಗೌಡರ ಮಧ್ಯಂತರ ಚುನಾವಣೆ’ ಹೇಳಿಕೆಗೆ ನಗರದಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ಗೆ ಬ್ಲ್ಯಾಕ್ಮೇಲ್ ಮಾಡಿ ಸೀಟ್ನಲ್ಲಿ ಗಟ್ಟಿಯಾಗಿ ಕೂರುವ ತಂತ್ರದ ಭಾಗ ಇದು. ದೇವೇಗೌಡರಿಗೆ ಎಲ್ಲ ರೀತಿಯ ತಂತ್ರಗಾರಿಕೆಯೂ ಗೊತ್ತು. ಅದಕ್ಕೇ ಚುನಾವಣೆಗೆ ಹೋಗ್ತೀವಿ ಎಂದು ಬ್ಲ್ಯಾಕ್ಮೇಲ್ ಮಾಡಲಾಗುತ್ತಿದೆ’ ಎಂದು ಹೇಳಿದರು.