ಕೊಡಗು ಕೆನೆಲ್ ಕ್ಲಬ್ ಅಧ್ಯಕ್ಷ ಕೆ.ಎಂ.ಅಪ್ಪಯ್ಯ, ಉದ್ಯಮಿ ಕುಪ್ಪಂಡ ಅಶೋಕ್ ಅಪ್ಪಣ್ಣ, ಡಾ.ಕೆ.ಎನ್.ಬಸವರಾಜ್, ಜಿಲ್ಲಾ ವೆಟರ್ನರಿ ಅಸೋಸಿಯೇಷನ್ ಅಧ್ಯಕ್ಷ ಡಾ.ಕೆ.ಪಿ.ಅಯ್ಯಪ್ಪ, ಎಚ್ವಿಎಸ್ ಉಪ ನಿರ್ದೇಶಕ ಡಾ.ಲಿಂಗರಾಜು ದೊಡ್ಡಮನಿ, ಕರುಣಾ ಅನಿಮಲ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಡಾ.ಜಯರಾಮಯ್ಯ, ಕೆವಿಕೆ ಮುಖ್ಯಸ್ಥ ಡಾ.ಬಿ.ಪ್ರಭಾಕರ್, ಬೆಂಗಳೂರು ಪ್ರಾಣಿದಯಾ ಸಂಘದ ಅಧ್ಯಕ್ಷ ಡಾ.ಜಯರಾಮಯ್ಯ, ಮೈಸೂರು ಕೆನೈನ್ ಕ್ಲಬ್ ಕಾರ್ಯಕಾರಿಣಿ ಸದಸ್ಯ ಡಾ.ಅರುಣ್, ನಿವೃತ್ತ ಅಧಿಕಾರಿ ಡಾ.ಷಡಕ್ಷರಮೂರ್ತಿ ಭಾಗವಹಿಸಿದ್ದರು.