ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಳಿಯಪ್ಪ, ಚೊಕ್ಕಾಡಿ ಪ್ರೇಮ ರಾಘವಯ್ಯ, ಎ.ಟಿ. ಕುಸುಮಾಧರ, ಪುರುಷೋತ್ತಮ ಕಿರುಲಾಯ, ಸಮಾಜದ ಗೌರವಾಧ್ಯಕ್ಷ ಪೊನ್ನಚ್ಛನ ಗಣಪತಿ, ಪ್ರಮುಖರಾದ ಮೂಲೆ ಮಜಲು ಕವನ ಮನೋಜ್, ನಂಗಾರು ಕೀರ್ತಿಪ್ರಸಾದ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಕಡ್ಯದ ಪಾರ್ವತಿ ಕೃಷ್ಣಪ್ಪ ಪಾಲ್ಗೊಂಡಿದ್ದರು.