ಇಬ್ಬರೂ ಗುಡ್ಡೇಹೊಸೂರಿನಿಂದ ಕುಶಾಲನಗರದ ಕಡೆಗೆ ಬರುತ್ತಿದ್ದಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ದೀಕ್ಷಿತ್ ಅರಣ್ಯ ಇಲಾಖೆಯಲ್ಲಿ ನೌಕರರಾಗಿದ್ದರು. ಅಪಘಾತ ಸಂಭವಿಸಿದ ಕೂಡಲೆ ರಸ್ತೆಯಲ್ಲಿ ನರಳಾತ್ತಿದ್ದಪೊನ್ನಪ್ಪರವರನ್ನು ಕುಶಾಲನಗರ ನಿವಾಸಿ ಜಲೀಲ್, ಕಲೀಲ್, ಅಜೀಜ್, ಜಕ್ರಿಯಾ ಮಡಿಕೇರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಈ ಬಗ್ಗೆ ಕುಶಾಲನಗರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.