ಅಭಿವೃದ್ಧಿ ಕಾರ್ಯದಲ್ಲಿ ಎಲ್ಲರೂ ರಾಜಕೀಯ ಮರೆತು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಎಚ್ಚರಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ವಿಮಲಾ ರವಿ, ಬಿ.ಎನ್. ರಮೇಶ್, ಅಣ್ಣೆಚ್ಚಿರ ಸತೀಶ್, ಕುಂಬಗೌಡನ ಪ್ರಸನ್ನ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಾಂತೆಯಂಡ ಅಚ್ಚಯ್ಯ, ಗುತ್ತಿಗೆದಾರ ಸುರೇಶ್ ರೈ, ಚೆನ್ನಪಂಡ ಪೊನ್ನುಕಟ್ಟಿ, ಹಂಚೆಟ್ಟಿರ ಮನುಮುದ್ದಪ್ಪ, ಸುಧಾಕರ ಹೂವಲ್ಲಿ ಹಾಜರಿದ್ದರು.