ವೀರ ಸೇನಾನಿಗಳ ನಾಡಿನಲ್ಲಿ ಅಮಾನುಷವಾಗಿ ಕೊಡವ ಜನಾಂಗದವರನ್ನು ಹತ್ಯೆ ಮಾಡಿ ಬಲವಂತವಾಗಿ ಸಾವಿರಾರು ಜನರನ್ನು ಮತಾಂತರ ಮಾಡಿಸಿದ ಟಿಪ್ಪು ಜಯಂತಿ ನಮಗೆ ಬೇಡ. ವಿರೋಧದ ನಡುವೆ ಆಚರಣೆ ಮಾಡಿದರೆ ಅಂದು ಆಗುವ ಕಷ್ಟನಷ್ಟಗಳಿಗೆ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಎ.ಎ.ದೇವಯ್ಯ, ಐಲಪಂಡ ಮಂದಣ್ಣ, ಅಜ್ಜೆಟ್ಟೀರ ದೇವಯ್ಯ, ಚೌರೀರ ತಿಮ್ಮಯ್ಯ, ಕೇಕಡ ಸೋಮಣ್ಣ, ಮೇವಡ ಮಧುಮಾದಯ್ಯ ಇದ್ದರು.