'ದೇವಾಲಯದ ಹಣ ದೇವಾಲಯಕ್ಕೆ ಬಳಕೆಯಾಗಬೇಕೆ ಹೊರತು ಬೇರೆ ಕೆಲಸಕ್ಕೆ ಅಲ್ಲ. ಬಿಸಿಯೂಟದ ಸೌಲಭ್ಯ ಅವರ ಅನುದಾನಿತ ಶಾಲೆಗೂ ಒದಗಿಸಲಾಗಿದೆ. ಅವರಿಗೆ ಬಿಸಿಯೂಟ ಬೇಕಿರಲಿಲ್ಲ. ಹಣ ಬೇಕಿತ್ತು. ನಾನು ಮಕ್ಕಳ ಅನ್ನಕ್ಕೆ ತೊಂದರೆ ಮಾಡಿಲ್ಲ, ಮಂಜೂರಾದ ಶಾಲೆಯೊಂದನ್ನು ತನ್ನ ಸ್ವಾರ್ಥಕ್ಕಾಗಿ ಅವರೇ ಮುಚ್ಚಿಸಿದವರು' ಎಂದು ಆರೋಪಿಸಿದರು.