ಈ ಉತ್ತರದಿಂದ ಆಕ್ರೋಶಗೊಂಡ ಶಾಂತಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಪಿ.ಅನಿಲ್ ಕುಮಾರ್, ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಬಸಪ್ಪ, ಕುಮಾರಳ್ಳಿ ಗ್ರಾಮ ಮಂಡಳಿ ಅಧ್ಯಕ್ಷ ಎ.ಕೆ.ಚಂಗಪ್ಪ, ಕೊತ್ನಳ್ಳಿ ಗ್ರಾಮ ಮಂಡಳಿ ಅಧ್ಯಕ್ಷ ತಮ್ಮಯ್ಯ, ಕೆ.ಇ.ಪ್ರದೀಪ್ ಅವರು ನಾಗರಾಜ್ ಹಾಗೂ ಶಿರಸ್ತೆದಾರ್ ಶಶಿಧರ್ ಅವರನ್ನು ತರಾಟೆಗೆ ತೆಗೆದುಕೊಂಡರು.