ತಹಶೀಲ್ದಾರ್ ಸುಜಾತಾ, ತಾ.ಪಂ. ಇಒ ಮಂಜುನಾಥ್, ಆಹಾರ ಇಲಾಖೆಯ ರಘು, ಕಂದಾಯ ಇಲಾಖೆ ಅಧಿಕಾರಿ ನಾರಾಯಣಸ್ವಾಮಿ, ಸಿಡಿಪಿಒ ನಾಗರತ್ನಾ, ಗ್ರಾ.ಪಂ. ಉಪಾಧ್ಯಕ್ಷೆ ವೆಂಕಟಮ್ಮ, ಪಿಡಿಒ ವೆಂಕಟರಾಮರೆಡ್ಡಿ, ಏಜಾಜ್ ಪಾಷ, ಸದಸ್ಯರಾದ ನಾರಾಯಣಸ್ವಾಮಿ, ಶಾಮಲಮ್ಮ, ಎಪಿಎಂಸಿ ಅಧ್ಯಕ್ಷ ವಿಜಯರಾಘವ ರೆಡ್ಡಿ, ತಾ.ಪಂ. ಮಾಜಿ ಅಧ್ಯಕ್ಷರಾದ ಸುನಂದಾ ರಾಮಕೃಷ್ಣರೆಡ್ಡಿ, ಮಾಜಿ ಸದಸ್ಯ ಜಯರಾಮರೆಡ್ಡಿ ಇದ್ದರು.