ನಗರಸಭೆ ಸದಸ್ಯ ಪ್ರಸಾದ್, ತಾಲ್ಲೂಕು ಅನುದಾನಿತ ಶಿಕ್ಷಣಸಂಸ್ಥೆಗಳ ಅಧ್ಯಕ್ಷ ನಾರಾಯಣಸ್ವಾಮಿ, ಸಿಡಿಪಿಒ ಮಹೇಶ್, ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಚಂದ್ರಪ್ಪ, ಜಿಲ್ಲಾ ಉಪಾಧ್ಯಕ್ಷ ಓಬಳರೆಡ್ಡಿ, ಸಂಘದ ಉಪಾಧ್ಯಕರಾದ ಆವನಿ ಕೃಷ್ಣಮೂರ್ತಿ, ಇಂತಿಯಾಜ್, ಪ್ರತಿನಿಧಿ ಜೆ.ಎಸ್. ಮಂಜುನಾಥ್, ಮುಖ್ಯಶಿಕ್ಷಕಿ ಬಿ. ವಿಜಯಲಕ್ಷ್ಮಿ, ಸಿಆರ್ಪಿಗಳಾದ ಕೃಷ್ಣಪ್ಪ, ವೆಂಕಟರಾಮ್, ಜಯಪ್ರಕಾಶ್, ಸಹಶಿಕ್ಷಕರಾದ ಕೆ. ನಾರಾಯಣಸ್ವಾಮಿ, ಕೆ. ಪ್ರವೀಣ್ ಕುಮಾರ್, ರೆಡ್ಡಮ್ಮ, ಭಾರತಿ, ವೆಂಕಟಲಕ್ಷ್ಮಮ್ಮ ಮತ್ತು ಪೋಷಕರು ಹಾಜರಿದ್ದರು.