ಹಬ್ಬದ ಆಚರಣೆಯಲ್ಲಿ ಹಳ್ಳಿಗಿಂತ ಪಟ್ಟಣ ಏನು ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಸ್ಥಳೀಯ ನಿವಾಸಿಗಳು ಆಚರಣೆ ಮಾಡಿಕೊಂಡು ಬರುತ್ತಿರುವುದು ಹೆಗ್ಗಳಿಕೆ. ಆ. 15ರಂದು ಎತ್ತುಗಳ ಪೂಜೆ, ಓಟ ಸ್ಪರ್ಧೆ ನಡೆಯಲಿದೆ. ುಖಂಡರಾದ ಅಪ್ಪಯ್ಯ ಗೌಡ, ನಾರಾಯಣ ಮೇಸ್ತ್ರಿ, ಪ್ರಭು, ಕುಂಬಾರಪಾಳ್ಯ ಮಂಜು, ವೆಂಕಟರಮಣ, ಮುರಳಿ, ಕೃಷ್ಣ, ನಾರಾಯಣಸ್ವಾಮಿ, ರಮೇಶ್, ಚಿಕ್ಕಹೊಸಹಳ್ಳಿ ಮಂಜು, ಶ್ರೀನಿವಾಸ್, ಶ್ರೀಧರ್, ಕಿಶೋರ್ ಭಾಗವಹಿಸಿದ್ದರು.