ಕೊರೊನಾ ವಾರಿಯರ್ಸ್ ಗಳಾದ ಡಾ.ಭಾರತಿ, ಡಾ.ವೇಣುಗೋಪಾಲ್, ಡಾ.ಹರೀಶ್, ತಾಯಲೂರು ಡಾ.ರಾಕೇಶ್, ಕಾನ್ಸ್ಟೆಬಲ್ ಶಂಕರ್, ಪತ್ರಕರ್ತ ಕೆ. ಪ್ರಕಾಶ್, ಮಾಲೂರಿನ ಡಾ.ವಸಂತ್ ಕುಮಾರ್, ಡಾ.ಸುರೇಶ್ ವಿ., ಎಸ್. ಅಭಿಲಾಷ್, ಕೆಜಿಎಫ್ನ ಡಾ.ವಿಜಯ್ ಕುಮಾರ್, ಕಾರ್ಮಿಕ ಮುಖಂಡ ಎಸ್. ಬಾಬು, ಶ್ರೀನಿವಾಸಪುರದ ಡಾ.ವೆಂಕಟಾಚಲ, ಬಂಗಾರಪೇಟೆ ಡಾ.ಹರಿಕೃಷ್ಣ, ಜಿಲ್ಲಾ ನಿವೃತ್ತ ಡಿಎಚ್ಒ ಸುರೇಶ್ ಚಲ್ಲಿಕೆರೆ, ಲಯನ್ ನಂದ, ಕಮಲ್ ಮುನಿಸ್ವಾಮಿ ಅವರನ್ನು ಸನ್ಮಾನಿಸಲಾಯಿತು.