ದಿನ್ನಕೊತ್ತೂರು ಬಳಿ ಅಕ್ರಮವಾಗಿ ಅಗೆದ ರಸ್ತೆಯಿಂದ ಸರಣಿ ಅಪಘಾತಗಳು ಸಂಭವಿಸುವ ಮುನ್ನವೇ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಅನಾಹುತ ಸಂಭವಿಸಿದರೆ ಅದಕ್ಕೆ ಅಗೆದ ವ್ಯಕ್ತಿ ಮತ್ತು ಅಧಿಕಾರಿಗಳೇ ನೇರ ಹೊಣೆ
–ಸಂತೋಷ್ ಕುಮಾರ್, ಸ್ಥಳೀಯ ನಿವಾಸಿ
20 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆಯನ್ನು ಹಾಳಗೆಡವಿರುವುದು ಅಕ್ಷಮ್ಯ ಅಪರಾಧ. ರಸ್ತೆ ಅಗೆದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು