ಭಾನುವಾರ, 1 ಫೆಬ್ರುವರಿ 2026
×
ADVERTISEMENT
ADVERTISEMENT

ಬಂಗಾರಪೇಟೆ|ತುಕ್ಕು ಹಿಡಿದ ಅನಿಲ ಚಿತಾಗಾರ:ಕಾಮಗಾರಿ ಅಪೂರ್ಣವಾಗಿದ್ದರೂ ಲೋಕಾರ್ಪಣೆ

ಮಂಜುನಾಥ ಎಸ್
Published : 1 ಫೆಬ್ರುವರಿ 2026, 7:45 IST
Last Updated : 1 ಫೆಬ್ರುವರಿ 2026, 7:45 IST
ಫಾಲೋ ಮಾಡಿ
Comments
ಬಂಗಾರಪೇಟೆ ನಗರದ ಸ್ಮಶಾನದಲ್ಲಿ ನಿರ್ಮಿಸಲಾದ ಅನಿಲ ಚಿತಾಗಾರಕ್ಕೆ ಬೀಗ
ಬಂಗಾರಪೇಟೆ ನಗರದ ಸ್ಮಶಾನದಲ್ಲಿ ನಿರ್ಮಿಸಲಾದ ಅನಿಲ ಚಿತಾಗಾರಕ್ಕೆ ಬೀಗ
ಸಾವಿನಲ್ಲೂ ನೆಮ್ಮದಿ ಸಿಗದಂತಾಗಿದೆ. ಸರ್ಕಾರಿ ದಾಖಲೆಗಳ ಪ್ರಕಾರ ಚಿತಾಗಾರ ಉದ್ಘಾಟನೆಯಾಗಿದೆ. ಆದರೆ ವಾಸ್ತವದಲ್ಲಿ ಜನರು ಹಳೆಯ ಪದ್ಧತಿಯಲ್ಲೇ ಅಂತ್ಯಸಂಸ್ಕಾರ ಮಾಡುವ ಅನಿವಾರ್ಯತೆ ಇದೆ
ಅಮರೇಶ್ ಸ್ಥಳೀಯ ನಿವಾಸಿ
ಮುಖ್ಯಮಂತ್ರಿಗಳು ಬಂದು ರಿಬ್ಬನ್ ಕತ್ತರಿಸಿ ಹೋದ ಮೇಲೆ ಈ ಕಡೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸುಳಿದಿಲ್ಲ. ಸರ್ಕಾರದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಕಪಾಲಿ ಶಂಕರ್ ಪುರಸಭೆ ಮಾಜಿ ಸದಸ್ಯ 
ಅನಿಲ ಚಿತಾಗಾರವೂ ಸಿದ್ಧವಾಗಿದ್ದು ನುರಿತ ತರಬೇತುದಾರರಿಂದ ತರಬೇತಿ ನೀಡಿ ಶೀಘ್ರವೇ ಪ್ರಾರಂಭಿಸಲು ಸೂಕ್ತ ಕ್ರಮ ವಹಿಸಲಾಗುವುದು
ಸತ್ಯ ನಾರಾಯಣ ಮುಖ್ಯಾಧಿಕಾರಿ ಬಂಗಾರಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT