ಮಧ್ಯಾಹ್ನ 1 ಗಂಟೆಗೆ ಸ್ಥಳಕ್ಕೆ ಬಂದ ತಹಶೀಲ್ದಾರ್ ಕೆ.ಎನ್.ರಾಜಶೇಖರ್ ಶವ ಸಾಗಿಸಲು ಗ್ರಾಮಸ್ಥರ ನೆರವು ಕೇಳಿದ್ದಾರೆ. ಆಗಲೂ ಯಾರು ಮುಂದೆ ಬಂದಿಲ್ಲ. ಪಂಚಾಯಿತಿ ಸಿಬ್ಬಂದಿ ಮತ್ತು ಪೊಲೀಸರ ನೆರವಿನಿಂದ ಟ್ರ್ಯಾಕ್ಟರ್ನಲ್ಲಿ ಹೆಣ ಸಾಗಿಸಿ, ಅಂತ್ಯಕ್ರಿಯೆ ನಡೆಸಿದರು. ಮೃತಳಿಗೆ ಕೊರೊನಾ ಸೋಂಕು ತಗುಲಿದ್ದ ಕುರಿತು ಖಚಿತ ಮಾಹಿತಿ ಇಲ್ಲ.