ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋವಿಡ್ನಿಂದ ರಾಜ್ಯದಲ್ಲಿ ಸಾಕಷ್ಟು ಮಂದಿ ಮೃತಪಟ್ಟರು. ಸರ್ಕಾರಕ್ಕೆ ಇದರ ಗಂಭೀರತೆ ಅರ್ಥವಾಗದೆ ಹೋಯಿತು. ವಿಪಕ್ಷದವರು ಸರ್ಕಾರವನ್ನು ಖಂಡಿಸಿದರೆ ಮಾಧ್ಯಮಗಳು ವಾಸ್ತವ ಬಿಟ್ಟು, ಮೊದಲ ಮತ್ತು ಕೊನೆಯ ಮಾತು ಬಿತ್ತರಿಸುತ್ತವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.