ಸಿಂಹಘರ್ಜನೆ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಕಾ.ಶ. ಪ್ರಸನ್ನಕುಮಾರಸ್ವಾಮಿ, ಮಂಜು, ಕನ್ನಡ ಜಾಗೃತಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ಆರ್. ರಮೇಶ್ ಗೌಡ, ಅಯ್ಯಪ್ಪ, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಕರಿ ಶ್ರೀನಿವಾಸ್, ಕಾಂತರಾಜ್, ಟೈಗರ್ ಮಂಜುನಾಥ್, ತುಮಟಗೆರೆ ಶಿವರಾಜ್, ಮಲ್ಲಿಕಾರ್ಜುನ ವಿಜಯಪುರ ಹಾಜರಿದ್ದರು.