ಕರಾವಳಿಯಲ್ಲಿ ವಿಶೇಷ ಸಾಧನೆ ಮಾಡಿದ ರವಿ ಕಟಪಾಡಿ, ರಾಷ್ಟ್ರೀಯ ಮಹಿಳಾ ಸಾಧಕಿ ಸಬಿತಾ ಮೋನಿಸ್, ಎಚ್ಐವಿ ಪೀಡಿತ ಹೆಣ್ಣು ಮಕ್ಕಳ ಆರೈಕೆ ಕೇಂದ್ರದ ತಬಸ್ಸುಮ್,ವಿಶೇಷ ಸಾಧನೆ ಮಾಡಿದ ಅಚ್ಯುತ, ಕೆ. ಲಕ್ಷ್ಮಣಕುಮಾರ್, ಕೆ. ಗಂಗಾಧರ, ರಾಮಚಂದ್ರ ಮುಲ್ಕಿ, ಧರ್ಮೇಂದ್ರ ಆಚಾರ್ಯ, ಕೆ. ಶೀನಶೆಟ್ಟಿ, ಸಂಗೀತ, ಫ್ಲೋರಾ ಅಚ್ಯುತ, ಶಕೀಲಾ ಮುಲ್ಕಿ ಅವರನ್ನು ಅಭಿನಂದಿಸಲಾಯಿತು.