ವಿವಿಧ ಸಂಘಟನೆ ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ವಿ.ಗೀತಾ, ಕೆ.ನಾರಾಯಣಗೌಡ, ಟಿ.ಎಂ.ವೆಂಕಟೇಶ್, ವಕ್ಕಲೇರಿ ರಾಜಪ್ಪ, ಅಬ್ಬಣಿ ಶಿವಪ್ಪ, ಕೂಟೇರಿ ನಾಗರಾಜ್, ಹರಿಕುಮಾರ್, ನಳಿನಿಗೌಡ, ವಿ.ಅಂಬರೀಷ್, ವಿಜಯಕುಮಾರಿ, ಹೂಹಳ್ಳಿ ನಾಗೇಶ್, ಶಿವಪ್ಪ, ಆಶಾ, ಎನ್.ಎನ್.ಶ್ರೀರಾಮ್, ನಾರಾಯಣರೆಡ್ಡಿ, ಹೂವಸನಹಳ್ಳಿ ರಾಜಪ್ಪ ಇದ್ದರು.