‘ಸುಪ್ರೀಂಕೋರ್ಟ್ ಕೃಷಿ ವಿರೋಧಿ ಕಾಯ್ದೆಗಳಿಗೆ ತಡೆಯಾಜ್ಞೆ ನೀಡಿದೆ. ಕಾಯ್ದೆಗಳ ಸಾಧಕಬಾಧಕ ಸಂಬಂಧ ವರದಿ ಸಲ್ಲಿಸಲು ಸಮಿತಿ ರಚಿಸಿದ್ದು, ಅನುಮಾನ ಕಾಡುತ್ತಿದೆ. ದೇಶದಲ್ಲಿ ಬಿಜೆಪಿಯಿಲ್ಲ, ಬದಲಿಗೆ ಮೋದಿ ಅಭಿಮಾನ ಬಳಗ ಕೆಲಸ ಮಾಡುತ್ತಿದೆ. ಸರ್ಕಾರ ಬಂಡವಾಳಶಾಹಿಗಳ ಏಜೆಂಟರಂತೆ ಕೆಲಸ ಮಾಡುತ್ತಿದ್ದು, ದೇಶವನ್ನು ಅದಾನಿ, ಅಂಬಾನಿಯ ಆಳ್ವಿಕೆಗೆ ಬಿಟ್ಟುಕೊಡುವ ಸಂಚು ನಡೆಯುತ್ತಿದೆ’ ಎಂದು ಕಿಡಿಕಾರಿದರು.