ಗರ್ಭಿಣಿಯರಿಗೆ ಬಾಗಿನ ಅರ್ಪಿಸಲಾಯಿತು. ಕೊರೊನಾ ವಾರಿಯರ್ಸ್ಗಳಿಗೆ ಸೀರೆ ಮತ್ತು ಗ್ರಾಮಗಳ ಯುವಕ ಸಂಘಗಳಿಗೆ ಗಣೇಶ ಮೂರ್ತಿಗಳನ್ನು ವಿತರಿಸಲಾಯಿತು. ಬೆಳಮಾರನಹಳ್ಳಿ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರಗೌಡ, ಕ್ಯಾಲನೂರು ಗ್ರಾ.ಪಂ ಉಪಾಧ್ಯಕ್ಷ ಅನಿಲ್, ಸದಸ್ಯರಾದ ಚಿಕ್ಕಪ್ಪಯ್ಯ, ಎ.ಟಿ.ರಾಮಪ್ಪ, ನಾಗೇಶ್, ವೈದ್ಯರಾದ ಡಾ.ವಿನಯ್, ಡಾ.ಅಲ್ತಾಫ್ ಪಾಲ್ಗೊಂಡರು.