<p><strong>ಶ್ರೀನಿವಾಸಪುರ:</strong> ಮಾಜಿ ಶಾಸಕ ಕೆ.ಆರ್.ರಮೇಶ್ಕುಮಾರ್ ಅಭಿಮಾನಿ ಬಳಗದಿಂದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಫೆ.14 ಹಾಗೂ 15ರಂದು ಹೊನಲು ಬೆಳಕಿನ ವಿಆರ್ಕೆ ವಾಲಿಬಾಲ್ ಟೂರ್ನಿ ಆಯೋಜಿಸಲಾಗಿದೆ ಎಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್ ತಿಳಿಸಿದರು.</p>.<p>ಪಟ್ಟಣದ ಪಿಎಲ್ಡಿ ಬ್ಯಾಂಕ್ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶನಿವಾರ ಸಂಜೆ 5 ಗಂಟೆಗೆ ಟೂರ್ನಿಗೆ ಚಾಲನೆ ಸಿಗಲಿದೆ. 15 ರ ಭಾನುವಾರ ಫೈನಲ್ ಪಂದ್ಯ ನಡೆಯಲಿದೆ. ರಾಜ್ಯದ ಬೆಂಗಳೂರು, ಮಂಗಳೂರು ಅಲ್ಲದೇ, ಆಂಧ್ರಪ್ರದೇಶ, ತಮಿಳುನಾಡು ತಂಡಗಳೂ ಬರಲಿವೆ’ ಎಂದರು.</p>.<p>ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥ್, ಮುಖಂಡರಾದ ನಾಗದೇನಹಳ್ಳಿ ಬಿ.ಸೀತರಾಮರೆಡ್ಡಿ, ಸೋಮಯಾಜಹಳ್ಳಿ ಮಂಜುನಾಥರೆಡ್ಡಿ, ಮದರಂಕಪಲ್ಲಿ ಪ್ರಶಾಂತ್, ಕೃಷ್ಣಾರೆಡ್ಡಿ, ವೆಂಕಟರೆಡ್ಡಿ, ಮನೋಹರ್, ಮಂಜುನಾಥರೆಡ್ಡಿ, ಜಿ.ವಿ.ನಾಗರಾಜ್ರೆಡ್ಡಿ, ಶ್ಯಾಮಶಿವರಾಜ್, ನರಸಿಂಹಮೂರ್ತಿ, ವ್ಯಾಪಲಪಲ್ಲಿ ನರೇಶ್, ಸಂತೋಷ್, ಹರೀಶ್ರಾಜ್, ಸೋಮನಾಥಬಾಬು, ವಿಶ್ವನಾಥಗೌಡ, ರಾಮಕೃಷ್ಣಪ್ಪ, ನವಚೇತನರೆಡ್ಡಿ, ವೆಂಕಟಾದ್ರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಿವಾಸಪುರ:</strong> ಮಾಜಿ ಶಾಸಕ ಕೆ.ಆರ್.ರಮೇಶ್ಕುಮಾರ್ ಅಭಿಮಾನಿ ಬಳಗದಿಂದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಫೆ.14 ಹಾಗೂ 15ರಂದು ಹೊನಲು ಬೆಳಕಿನ ವಿಆರ್ಕೆ ವಾಲಿಬಾಲ್ ಟೂರ್ನಿ ಆಯೋಜಿಸಲಾಗಿದೆ ಎಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್ ತಿಳಿಸಿದರು.</p>.<p>ಪಟ್ಟಣದ ಪಿಎಲ್ಡಿ ಬ್ಯಾಂಕ್ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶನಿವಾರ ಸಂಜೆ 5 ಗಂಟೆಗೆ ಟೂರ್ನಿಗೆ ಚಾಲನೆ ಸಿಗಲಿದೆ. 15 ರ ಭಾನುವಾರ ಫೈನಲ್ ಪಂದ್ಯ ನಡೆಯಲಿದೆ. ರಾಜ್ಯದ ಬೆಂಗಳೂರು, ಮಂಗಳೂರು ಅಲ್ಲದೇ, ಆಂಧ್ರಪ್ರದೇಶ, ತಮಿಳುನಾಡು ತಂಡಗಳೂ ಬರಲಿವೆ’ ಎಂದರು.</p>.<p>ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥ್, ಮುಖಂಡರಾದ ನಾಗದೇನಹಳ್ಳಿ ಬಿ.ಸೀತರಾಮರೆಡ್ಡಿ, ಸೋಮಯಾಜಹಳ್ಳಿ ಮಂಜುನಾಥರೆಡ್ಡಿ, ಮದರಂಕಪಲ್ಲಿ ಪ್ರಶಾಂತ್, ಕೃಷ್ಣಾರೆಡ್ಡಿ, ವೆಂಕಟರೆಡ್ಡಿ, ಮನೋಹರ್, ಮಂಜುನಾಥರೆಡ್ಡಿ, ಜಿ.ವಿ.ನಾಗರಾಜ್ರೆಡ್ಡಿ, ಶ್ಯಾಮಶಿವರಾಜ್, ನರಸಿಂಹಮೂರ್ತಿ, ವ್ಯಾಪಲಪಲ್ಲಿ ನರೇಶ್, ಸಂತೋಷ್, ಹರೀಶ್ರಾಜ್, ಸೋಮನಾಥಬಾಬು, ವಿಶ್ವನಾಥಗೌಡ, ರಾಮಕೃಷ್ಣಪ್ಪ, ನವಚೇತನರೆಡ್ಡಿ, ವೆಂಕಟಾದ್ರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>