‘ಲೋಗ’ನೆಂಬ ನಾಯಿ ಎಪ್ಪತೈದು ಹಂದಿಗಳನ್ನು, ಮತ್ತೊಂದು ಪಿರಿಸಂದಿಯ ಮಗ ‘ಧಳಗ’ನೆಂಬ ನಾಯಿ ಇಪ್ಪತ್ತಾರು ಹಂದಿಗಳನ್ನೂ ಕೊಂದ ಕಾರಣ ಇಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಇಲ್ಲಿಯೇ ಮತ್ತೊಂದು ಅಪೂರ್ವವಾದ ಸುಂದರ ಲಿಪಿಯ ಬರಹಗಳಿಂದ ಕೂಡಿದ ಶ್ರೀಪುರುಷನ ಮಗನಾಗಿದ್ದ ದುಗ್ಗಮಾರ ಎಲೆಯಪ್ಪನ ಶಾಸನವೂ ಸಿಕ್ಕಿದೆ. ಇದರೊಂದಿಗೆ ತುಂಡಾದ ಭರ್ಜರಿ ವೀರಗಲ್ಲೊಂದು ಪತ್ತೆಯಾಗಿದೆ’ ಎಂದು ವಿವರಿಸಿದರು.