ಕೆರೆಯ ಮಣ್ಣು ತುಂಬಿಕೊಂಡು ಹೋಗಿ: ರೈತರು ಜಮೀನಿಗೆ, ಇಟ್ಟಿಗೆ ಕಾರ್ಖಾನೆಗೆ ಕೆರೆಯ ಮಣ್ಣು ತುಂಬಿಕೊಂಡು ಹೋಗಬಹುದು. ವಾಹನ ತಂದರೆ ಸಾಕು ಬೇಕಾದಷ್ಟು ಮಣ್ಣನ್ನು ಜೆಸಿಬಿ ಮೂಲಕ ತುಂಬಿಸಲಾಗುವುದು. ಇದರಿಂದ ಕೆರೆಯೂ ಸ್ವಚ್ಛವಾದಂತಾಗುತ್ತದೆ. ಅಗತ್ಯ ಇರುವವರಿಗೆ
ಮಣ್ಣು ದೊರೆಯುತ್ತದೆ ಎಂದು ಹೇಳಿದರು. ಬಿಇಎಂಎಲ್ ಅಧಿಕಾರಿ ವೇಣು ಇದ್ದರು.