13 ಮಂದಿ ನಿರ್ದೇಶಕರ ಪೈಕಿ 4 ಮಂದಿ ಅವಿರೋಧಿವಾಗಿ ಆಯ್ಕೆಯಾಗಿದ್ದು, ಬಂಗಾರಪೇಟೆ ಜಯಸಿಂಹ ಕೃಷ್ಣಪ್ಪ, ಗೌರಿಬಿದನೂರು ಕಾಂತರಾಜ್, ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರದ ಸುನಂದಮ್ಮ, ಬಾಗೇಪಲ್ಲಿ ಅಶ್ವಥ್ಥರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದು, 9 ಸ್ಥಾನಗಳಿಗೆ ಮಾತ್ರ ಚುನಾವಣೆಯ ನಡೆಯುತ್ತಿದ್ದು, 1,200 ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.