ಸೋಮವಾರ, 19 ಜನವರಿ 2026
×
ADVERTISEMENT
ADVERTISEMENT

ಕೋಲಾರಕ್ಕೆ ದೂರದೃಷ್ಟಿ ನಾಯಕತ್ವ ಬೇಕಿದೆ: ಸಂಸದ ಎಂ.ಮಲ್ಲೇಶ್‌ ಬಾಬು

Published : 19 ಜನವರಿ 2026, 7:07 IST
Last Updated : 19 ಜನವರಿ 2026, 7:07 IST
ಫಾಲೋ ಮಾಡಿ
Comments
ಅಭಿವೃದ್ಧಿಯ ವಿಚಾರದಲ್ಲಿ ಅಪಾರ ಕಾಳಜಿ ಬದ್ಧತೆ ಹೊಂದಿದ್ದ ಟಿ.ಚನ್ನಯ್ಯ ಅವರು ಇಂದಿನ ಯುವಕರಿಗೆ ಆದರ್ಶವಾಗಿದ್ದಾರೆ. ಅಂಥವರ ದಾರಿಯಲ್ಲಿ ಸಾಗಬೇಕು
ಎಂ.ಮಲ್ಲೇಶ್‌ ಬಾಬು ಸಂಸದ
ಟಿ.ಚನ್ನಯ್ಯ ಸ್ಮರಣೆ ಮಾಡುವುದರಿಂದ ಇಂದಿನ ರಾಜಕಾರಣಿಗಳಲ್ಲಿ ನೈತಿಕ ಸಾಮಾಜಿಕ ಜವಾಬ್ದಾರಿಯನ್ನು ಎಚ್ಚರಿಸುವ ಕೆಲಸವಾಗುತ್ತದೆ
ಸಿಎಂಆರ್‌ ಶ್ರೀನಾಥ್‌ ಜೆಡಿಎಸ್‌ ಮುಖಂಡ
ಚನ್ನಯ್ಯ ಪ್ರತಿಮೆ ನಿರ್ಮಿಸಬೇಕು
ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯಾಗಿದ್ದ ಕೆ.ಸಿ.ರೆಡ್ಡಿ ಅವರಿಗೆ ನೀಡುವಷ್ಟೇ ಗೌರವ ಮನ್ನಣೆ ಟಿ.ಚನ್ನಯ್ಯ ಅವರಿಗೂ ನೀಡಬೇಕು. ಅವರ ಪ್ರತಿಮೆಯನ್ನು ರಂಗಮಂದಿರ ಆವರಣದಲ್ಲಿ ನಿರ್ಮಿಸಬೇಕು. ಅವರ ನೆನಪು ಸದಾ ಉಳಿಯುವಂತಹ ಕಾರ್ಯಕ್ರಮಗಳನ್ನು ಸರ್ಕಾರದಿಂದಲೇ ಮಾಡಬೇಕು ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT