'ಗ್ರಾಮದ ಬಡವರಿಗೆ ಜಾಬ್ ಕಾರ್ಡ್ ವಿತರಿಸದೆ ಬೆಂಗಳೂರಿನಲ್ಲಿರುವ ತನ್ನ ಸಂಬಂಧಿಕರಿಗೆ ಜಾಬ್ ಕಾರ್ಡ್ ವಿತರಿಸಲಾಗಿದೆ. ಕೂಲಿಯವರನ್ನು ಬಳಸದೆ ಜೆಸಿಬಿ ಬಳಸಿ ಕೆಲಸ ಮಾಡಲಾಗಿದೆ. ಈ ಬಗ್ಗೆ ಕೇಳಿದ್ದಕ್ಕೆ ಸೋಮಶೇಖರ ರೆಡ್ಡಿ, ಸಂತೋಷ್ರೆಡ್ಡಿ, ಬಾಬು ರೆಡ್ಡಿ, ಮಂಜುಳಾ ಅವರು ಪ್ರಾಣ ಬೆದರಿಕೆ ಹಾಕಿದ್ದಾರೆ' ಎಂದು ಕುಪೇಂದ್ರ ದೂರಿನಲ್ಲಿ ತಿಳಿಸಿದ್ದಾರೆ.