‘ದೇಶದಲ್ಲಿ ಬಿಜೆಪಿಗೆ ಸದೃಢ ನಾಯಕತ್ವ ಇದೆ. ರಾಜ್ಯದಲ್ಲಿ ಸುಭದ್ರ ಸರ್ಕಾರವಿದೆ. ಪದವೀಧರರು, ಶಿಕ್ಷಕರು ಹಾಗೂ ಸರ್ಕಾರಿ ನೌಕರರ ಹಿತ ಕಾಯುವ ಶಕ್ತಿ ಸರ್ಕಾರಕ್ಕಿದೆ. ಪಕ್ಷದ ಮುಖಂಡರೆಲ್ಲರೂ ಸಂಘಟಿತ ಹೋರಾಟ ನಡೆಸುತ್ತಿದ್ದು, ಬಿಜೆಪಿಗೆ ಮತದಾರರ ಬೆಂಬಲ ಸಿಗುತ್ತದೆ. ಆಗ್ನೇಯ ಪದವೀಧರರ ಕ್ಷೇತ್ರದಲ್ಲಿನ ಬಂಡಾಯ ಎದುರಿಸುವ ಶಕ್ತಿ ಪಕ್ಷಕ್ಕಿದೆ’ ಎಂದರು.