ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಗುಂಡಿಮಯವಾದ ಮುಳಬಾಗಿಲು ಬೇತಮಂಗಲ ರಾಜ್ಯ ಹೆದ್ದಾರಿ!

ದುರಸ್ತಿಗೆ ಜನರ ಒತ್ತಾಯ
ಕೆ.ತ್ಯಾಗರಾಜಪ್ಪ ಕೊತ್ತೂರು
Published : 9 ಜೂನ್ 2025, 8:36 IST
Last Updated : 9 ಜೂನ್ 2025, 8:36 IST
ಫಾಲೋ ಮಾಡಿ
Comments
ರಸ್ತೆಯ ಗುಂಡಿಗಳಿಗೆ ಡಾಂಬರು ಹಾಕುವ ಹಾಗೂ ರಸ್ತೆಯ ಇಕ್ಕೆಲಗಳಲ್ಲಿನ ಪಾದಚಾರಿ ಮಾರ್ಗದಲ್ಲಿನ ಗಿಡಗಂಟಿಗಳ ಸ್ವಚ್ಛತೆಗೆ ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗುವುದು
ವಿ.ಗೀತಾ, ತಹಶಿಲ್ದಾರ್
10-15 ವರ್ಷಗಳಿಂದ ಈ ರಸ್ತೆ ಅಭಿವೃದ್ಧಿಪಡಿಸಿಲ್ಲ. ಇದರಿಂದ ಶಾಲಾ ಮಕ್ಕಳು ವಯೋ ವೃದ್ಧರು ಗರ್ಭಿಣಿಯರು ಹಾಗೂ ಬಾಣಂತಿಯರು ರಸ್ತೆಯಲ್ಲಿ ಸಂಚರಿಸಲು ಭಯ ಪಡುವಂತಾಗಿದೆ. ಹೀಗಾಗಿ ಇನ್ನಾದರೂ ಅಪಘಾತಗಳು ಸಂಭವಿಸದಂತೆ ಅಧಿಕಾರಿಗಳು ಕ್ರಮ ವಹಿಸಬೇಕು
ನಾಗರಾಜ್, ಬೇತಮಂಗಲ ಮಾರ್ಗದ ವಾಸಿ
ಮುಳಬಾಗಿಲು– ಬೇತಮಂಗಲ ರಾಜ್ಯ ಹೆದ್ದಾರಿಯ ಹೊನಗಾನಹಳ್ಳಿ ಗೇಟ್ ಬಳಿ ಗುಂಡಿಗಳು ಬಿದ್ದಿರುವುದು 
ಮುಳಬಾಗಿಲು– ಬೇತಮಂಗಲ ರಾಜ್ಯ ಹೆದ್ದಾರಿಯ ಹೊನಗಾನಹಳ್ಳಿ ಗೇಟ್ ಬಳಿ ಗುಂಡಿಗಳು ಬಿದ್ದಿರುವುದು 
ರಸ್ತೆ ಉದ್ದಕ್ಕೂ ಬಿದ್ದ ಗುಂಡಿಗಳಿಂದ ಜಲ್ಲಿ ಕಲ್ಲಿಗಲ್ಲು ಇತ್ತೀಚೆಗೆ ಸುರಿದ ಮಳೆಗೆ ಕೊಚ್ಚಿ ಹೋಗಿರುವುದು 
ರಸ್ತೆ ಉದ್ದಕ್ಕೂ ಬಿದ್ದ ಗುಂಡಿಗಳಿಂದ ಜಲ್ಲಿ ಕಲ್ಲಿಗಲ್ಲು ಇತ್ತೀಚೆಗೆ ಸುರಿದ ಮಳೆಗೆ ಕೊಚ್ಚಿ ಹೋಗಿರುವುದು 
ಪಾದಚಾರಿ ಮಾರ್ಗದಲ್ಲಿನ ಹಳ್ಳಗಳನ್ನು ಮುಚ್ಚಲು ಹಾಕಿರುವ ಮಣ್ಣಿನ ರಾಶಿಯಲ್ಲಿ ಬೆಳೆದ ಗಿಡಗಂಟಿಗಳ ರಾಶಿ
ಪಾದಚಾರಿ ಮಾರ್ಗದಲ್ಲಿನ ಹಳ್ಳಗಳನ್ನು ಮುಚ್ಚಲು ಹಾಕಿರುವ ಮಣ್ಣಿನ ರಾಶಿಯಲ್ಲಿ ಬೆಳೆದ ಗಿಡಗಂಟಿಗಳ ರಾಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT