‘ಕೆ.ಎಚ್.ಮುನಿಯಪ್ಪ ಅವರ ಆಟ ಇನ್ನು ಮುಂದು ಏನು ನಡೆಯಲ್ಲ. ಹೊಸ ವರ್ಷ ಹೊಸ ಅವತಾರ ಬಿಡಬೇಕು, ರಮೇಶ್ಕುಮಾರ್ ಅವರಿಂದ ಅನೇಕ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯವಿದೆ. ನಾವು ಕೆಲಸನ್ನ ಮಾಡಿ ತೋರಿಸುತ್ತೆವೆ, ಅಟಲ್ ಭೂ ಜಲ್ ಯೋಜನೆಯಡಿ ಜಿಲ್ಲೆಗೆ ₹200 ಕೋಟಿ ಮಂಜೂರಾಗಿದೆ, ಇಂತಹ ಅಭಿವೃದ್ಧಿಗೆ ಕೆಲಸಗಳಿಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.