ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೆಜಿಎಫ್‌ | ಪಿಂಚಣಿದಾರರ ಅಳಲು ಕೇಳುವವರಾರು?

ಕೃಷ್ಣಮೂರ್ತಿ
Published : 11 ನವೆಂಬರ್ 2023, 6:47 IST
Last Updated : 11 ನವೆಂಬರ್ 2023, 6:47 IST
ಫಾಲೋ ಮಾಡಿ
Comments
72 ವರ್ಷ ದಾಟಿದ್ದರೂ ಪಿಂಚಣಿ ನೀಡುತ್ತಿಲ್ಲ
72 ವರ್ಷ ದಾಟಿದ್ದರೂ ಇದುವರೆವಿಗೂ ಅವರಿಗೆ ₹ 1200 ಪಿಂಚಣಿ ನೀಡುತ್ತಿಲ್ಲ. ಹಲವಾರು ಬಾರಿ ಅರ್ಜಿ ನೀಡಿದ್ದರೂ, ಇನ್ನೂ ವೃದ್ಧಾಪ್ಯ ವೇತನವಾದ ₹ 800 ರೂಪಾಯಿ ನೀಡಲಾಗುತ್ತಿದೆ. ಒಮ್ಮೆ ಎಂಟು ತಿಂಗಳು ಪಿಂಚಣಿ ಬಂದಿರಲಿಲ್ಲ. ಜೀವನ ಮಾಡುವುದೇ ಕಷ್ಟವಾಗಿದೆ. ಪೋಸ್ಟ್‌ ಮಾನ್‌ ಹೇಳಿದ ಹಾಗೆ ಕೇಳಬೇಕು. ಇಲ್ಲವಾದಲ್ಲಿ ಬರುವ ಹಣ ಕೂಡ ಬರುವುದಿಲ್ಲ ಎಂದು ಎನ್‌.ಟಿ ಬ್ಲಾಕ್ ನಿವಾಸಿ ವಸಂತಮ್ಮ ಅವಲತ್ತುಕೊಂಡರು.
ಕೆಜಿಎಫ್ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರದಂದು ಆಧಾರ್ ಜೋಡಣೆ ಮಾಡಲು ನೂಕು ನುಗ್ಗಲು ಉಂಟಾಯಿತು.
ಕೆಜಿಎಫ್ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರದಂದು ಆಧಾರ್ ಜೋಡಣೆ ಮಾಡಲು ನೂಕು ನುಗ್ಗಲು ಉಂಟಾಯಿತು.
ಆಧಾರ್ ಕಾರ್ಡ್ ಇಟ್ಟುಕೊಂಡು ಜೋಡಣೆ ಬಗ್ಗೆ ವಿಚಾರಣೆ ನಡೆಸುತ್ತಿರುವ ಪಿಂಚಣಿದಾರರು
ಆಧಾರ್ ಕಾರ್ಡ್ ಇಟ್ಟುಕೊಂಡು ಜೋಡಣೆ ಬಗ್ಗೆ ವಿಚಾರಣೆ ನಡೆಸುತ್ತಿರುವ ಪಿಂಚಣಿದಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT