ಹಿರಿಯ ವಕೀಲ ಎನ್. ಶೇಖರ್ ತಂಬಾಕು ನಿಷೇಧ ಕಾನೂನು ಅರಿವಿನ ಬಗ್ಗೆ ಮಾತನಾಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವರ್ಣಶ್ರೀ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಪಿ.ಎಂ. ಸದಾಶಿವಯ್ಯ, ಗೌರವಾಧ್ಯಕ್ಷ ಎಂ.ಎಸ್. ಶ್ರೀನಿವಾಸರೆಡ್ಡಿ. ಕಾರ್ಯದರ್ಶಿ ಸಿ. ಸುಬ್ರಮಣಿ, ಜಂಟಿ ಕಾರ್ಯದರ್ಶಿ ವಿ. ಸುಬ್ರಮಣಿ, ವಕೀಲ ಅಲಗನಹಳ್ಳಿ ಆರ್. ರಮೇಶ್, ಮೆಹಬೂಬ್ ಪಾಷ, ದುರ್ಗಪ್ರಸಾದ್, ಐಟಿಐ ಉಪನ್ಯಾಸಕ ಕೃಷ್ಣೇಗೌಡ ಹಾಜರಿದ್ದರು.